tag:blogger.com,1999:blog-89405303793462437812024-03-14T15:09:41.220+05:30ಗುರಿ ಮುಟ್ಟುವ ತನಕ... ವಿಚಾರಿ ರವಿ ಕಾಣದ ಊರಲ್ಲಿ
ಕವಿ ಕಲ್ಪಿಸದ ರೀತಿಯಲಿ
ನನ್ನೊಲುಮೆಯ ಜೊತೆಯಲ್ಲಿ
ಬದುಕುವ ಆಸೆಯು ಮನದಲ್ಲಿ
Vinayak Bhagwathttp://www.blogger.com/profile/03998939383429894093noreply@blogger.comBlogger403125tag:blogger.com,1999:blog-8940530379346243781.post-57739265954102337142023-09-27T03:03:00.001+05:302023-09-27T03:03:04.967+05:30ಹಳೆಯದನ್ನು ಮೆಲುಕುಹಾಕಲು<p> ಹಳೆಯದನ್ನು ಮೆಲುಕುಹಾಕಲು ಹುರುಪು ಮತ್ತೆ ಮರಳದು</p><p>ಹೊಸತು ಈ ದಿನ ಹಬ್ಬ ಹರಿ ದಿನ ಖುಷಿಗೆ ಕಾರಣವಾಗದು</p><p><br /></p><p>ಕಳೆದ ಬಾಲ್ಯದ ತೆರೆದ ದೃಶ್ಯವು ಕಣ್ಣ ಎದುರಲಿ ಓಡಿದೆ</p><p>ಆಧುನಿಕತೆಯು ಮಬ್ಬ ಹರಿಸಲು ಸಡಗರವೆ ಅಡಗಿ ಹೋಗಿದೆ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-51993442481593590412023-08-18T15:36:00.003+05:302023-08-18T15:36:45.306+05:30ದವಡೆಗೆ ಮೂಲ<p>ಬಲಕೆ ಸಂಕೇತ</p><p>ಹುಲ್ಲನ್ನು ತಿನ್ನುವ ಆನೆಯು</p><p>ಸಾವಿಗೆ ಉಪಮೇಯ</p><p>ರಕ್ತವನ್ನ ಹೀರುವ ಸೊಳ್ಳೆಯು</p><p><br /></p><p>ಬಡವ ಎನ್ನಲು ನೀ</p><p>ಮೂದಲಿಸದೆ ಗೌರವಿಸು</p><p>ಬಲ್ಲವ ನುಡಿಯಲು ನೀ</p><p>ಪರಾಮರ್ಷಿಸುತ ಸ್ವೀಕರಿಸು</p><p><br /></p><p>ಇಂದು ಬರಬಹುದು</p><p>ನಾಳೆ ಮರೆಯಲುಬಹುದು</p><p>ಪ್ರೀತಿ ಇರಬಹುದು</p><p>ಒಲವು ಅಡಗಲುಬಹುದು</p><p><br /></p><p>ಅರಿಬೇಕು ನೀನು ಬಾಳ ತಿರುಳ</p><p>ಮರಿಬೇಕು ನಾವು ವೈರ ದುರುಳ</p><p>ಬಲಕೆ ತಳುಕಿಲ್ಲ ಸಾವಿನ ಗುರುತು</p><p>ಬಡವನ ಕೋಪ ದವಡೆಗೆ ಮೂಲ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-23708139288389917652023-07-17T23:17:00.004+05:302023-07-17T23:29:33.024+05:30ಬದುಕಿನ ಬಂಡಿ<p>ಬದುಕಿನ ಬಂಡಿಯಲ್ಲಿ ನೂರಾರು ತಿರುವುಗಳು</p><p>ಆಗುವರಾರು ಇಲ್ಲಿ ಆ ದಾರಿಗೆ ದೀಪಗಳು</p><p>ವಿಧವಿಧವಾದ ರೂಪಗಳಲ್ಲಿ ಆ ದೇವರ ಕುರುಹುಗಳು</p><p><br /></p><p>ನಾಳಿನ ದಃಖದ ಯೋಚನೆಯಲ್ಲಿ ಈಗಿನ ಸುಖವಿರದು</p><p>ಮುಂದಿನ ಸುಖದ ಬಯಕೆಗಳಲ್ಲಿ</p><p>ಇಂದಿನ ಕೊರಗಾರದು</p><p>ಕ್ಷಣದಲಿ ಉಲಿಯುವ ನಗುವಿದು ಮಾತ್ರ ಎಂದೂ ಮರೆಯಾಗದು</p><p><br /></p><p>ಮಾಡುವ ಕೆಲಸಗಳಲ್ಲಿ ನಿನ್ನಯ ಶ್ರಮವಿರಲಿ</p><p>ಫಲಿತಾಂಶದ ಗಳಿಕೆಯಲ್ಲಿ ಭಗವಂತನ ಕೃಪೆಯಿರಲಿ</p><p>ಕ್ರಮದಲಿ ದುಡಿಯುವ ಕೈಗಳಿಗೆಂದೂ ಸ್ವಂತಿಕೆ ಶೃತಿಯಿರಲಿ</p><p><br /></p><p>ಎಲ್ಲರ ಹೃದಯಗಳಲ್ಲಿ ನೋವಿನ ಕಥೆ ಸಹಜ</p><p>ಬದುಕಿನ ಮಜಲುಗಳಲ್ಲಿ ದುಃಖದ ವ್ಯಥೆ ವಿವಿಧ</p><p>ಮರೆಮಾಚುವ ಕಣ್ಣಿನ ನಗುವುಗಳಲ್ಲಿ ಬೀಗುವ ಕಲಿ ಮನುಜ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-45542170561603605032023-06-22T18:02:00.002+05:302023-06-22T23:45:58.303+05:30ಹೂವು ಬಾಡದಿರದು<p>ಮಳೆಯಲ್ಲಿ ನೆಂದರೂ ಬಿಸಿಲಲ್ಲಿ ಬೆಂದರೂ</p><p>ಹೂವೆಂದೂ ಬಾಡದೇ ಇರಲಾರದು</p><p>ಇವ ಮೇಲೇ ಎದ್ದರೂ ಅವ ಕೆಳಗೇ ಬಿದ್ದರೂ</p><p>ಸಾವನ್ನು ಗೆದ್ದು ಬರಲಾಗದು</p><p><br /></p><p>ಶೃತಿಯರಿತು ಇಡಬೇಕು ಸರಿಯಾದ ಹೆಜ್ಜೆ</p><p>ಇದ್ದಲ್ಲೇ ಹೊರಬೇಕು ಅವ ಕೊಡುವ ವಜ್ಜೆ</p><p>ಅಂತ್ಯಾದಿ ನಡುವೆ ಹೋರಾಟದುಳುಮೆ</p><p>ಹೊಂದಾಣಿಕೆಯೊಂದೆ ಈ ಬಾಳ ಗರಿಮೆ</p><p><br /></p><p>ಗಳಿಸಿರುವ ಹಣವನ್ನು ನೀ ಹಂಚಿ ಸಾಗು</p><p>ಜನರೊಡನೆ ಛಲಬಿಟ್ಟು ನೀ ಕೊಂಚ ಬಾಗು</p><p>ಕೈ ಚಾಚಿ ನೆರವಾಗು ಬೇಡಿರುವ ಜನಕೆ</p><p>ನೋವಲ್ಲಿ ಜೊತೆಯಾಗು ಅಳುತಿರುವ ಮನಕೆ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-52531462531629156892023-06-17T20:17:00.003+05:302023-06-17T20:17:43.625+05:30ಮುಗುಳಿನ ಗಂಧ<p>ಬಯಲು ವೇದಿಕೆ ಮೇಲೆ</p><p>ಬೆಳೆದು ನಿಂತಾ ಮುಗುಳೆ</p><p>ಹೇಳು ಭೀಗುವ ಮುನ್ನ</p><p>ಯಾವ ಪಯಣವು ಭಿನ್ನ</p><p>ಎಲ್ಲೂ ಬೇಡದ ಮುನಿಸು</p><p>ಎಲ್ಲಾ ಬಯಸುವ ಕನಸು</p><p>ಹೊಂದಿದ ಬಗೆಯನ್ನು ತಿಳಿಸು</p><p>ಆಗುವ ಕಲೆಯನ್ನು ಕಲಿಸು</p><p><br /></p><p>ನರಳಿ ತೂರುತಲಿರಲು </p><p>ಬದುಕ ಬಂಡಿಯ ಒಳಗೆ</p><p>ಮಿಂಚು ಹುಳುವಿನ ರೀತಿ</p><p>ಮಿನುಗಿದಾ ದೀಪ</p><p>ತತ್ವವನು ತೊರೆದಂತೆ </p><p>ಸಾಗಿದೆಯಾ ಬಾಳಿನಲಿ</p><p>ಸತ್ವವನು ಎದುರಿಟ್ಟು</p><p>ತೋರುವುದೇ ಕ್ರಾಂತಿ</p><p><br /></p><p>ಜನರೆಲ್ಲ ಬೇಡುತಿಹ</p><p>ಹಾರೋ ದುಂಬಿ ಹರಡುತಿಹ</p><p>ಜೇನಿನ ಸಿಹಿಯಲ್ಲೂ</p><p>ಮುಗುಳಿನ ಗಂಧ</p><p>ಪ್ರೀತಿ ಹರಿವ ಹೊತ್ತು</p><p>ಸ್ಪೂರ್ತಿಯಾಗಲು ಅಸ್ತು</p><p>ಇರುವ ತಡೆಯನು ತೊಡೆದು</p><p>ನುಡಿಯುವುದೇ ಶಾಂತಿ</p><p><br /></p><p>ಮೌನದಲೆ ಹಂಗಿಸುವ</p><p>ಮಾತಿನಲೆ ತಿವಿಯುತಿಹ</p><p>ಹಂಗಿನರಮನೆಗಿಂತ </p><p>ಇಂಗಡದ ಗುಡಿ ಲೇಸು</p><p>ಹೊತ್ತುಗೊತ್ತು ಇಲ್ಲದಲೆ</p><p>ಸುತ್ತ ಸುತ್ತಿ ಹುಡುಕುತಿಹ</p><p>ಭ್ರಷ್ಟ ಸಂಸಾರಿಗಳು</p><p>ಪರಿಸರದ ಕಾಂತಿ...</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-39109232888405633932023-06-17T20:16:00.003+05:302023-06-17T20:16:38.079+05:30ಬಯಲಿನ ಗೋಪುರ<p>ನನ್ನೆದೆಯ ಬಯಲಿನ ಗೋಪುರ</p><p>ನಿನ್ನ ನೆನಪಿನ ಪ್ರೀತಿಯ ಸ್ಮಾರಕ</p><p>ಒಣ ಹುಲ್ಲಿನ ಹಾಸಿಗೆ ರೂಪಕ</p><p>ಭಿನ್ನ ಮನಸಿನ ಭಾವನೆ ಪೂರಕ</p><p><br /></p><p>ಬಿಸಿಯುಸಿರಿದು ಸೋಕಲು ಮೆಲ್ಲಗೆ</p><p>ನನ್ನ ಹಂಬಲವಾಗಲು ಮೆಲ್ಲಗೆ</p><p>ನಿನ್ನೆದೆಯ ನೆನಪಿನ ದೀವಿಗೆ</p><p>ಬೆಳಗುವುದೇ ಒಲವಿನ ಪ್ರೀತಿಗೆ</p><p><br /></p><p>ಅಳಿವಿರದ ದೀಪದ ಜೋಳಿಗೆ</p><p>ಹೊತ್ತುತರಲು ಕಣ್ಣಿನ ಕಾಡಿಗೆ</p><p>ತಿಳಿಸುವುದೇ ನೀತಿಯ ಬಾಳಿಗೆ</p><p>ಹಸಿರಾಗಲು ಶಾಶ್ವತ ಕೂಳಿಗೆ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-67309507328789218582023-06-17T20:15:00.006+05:302023-06-17T20:15:52.157+05:30ಜಾಣ್ಮೆಯ ಗಾಳ<p>ಮನಸಿನ ಇಳೆಯಲ್ಲಿ ಸ್ವಾಭಿಮಾನದ ಬಾಳು</p><p>ನನಸಿನ ಅಂಗಳದಿ ನೆಂಟರಿಷ್ಟರ ಗೋಳು</p><p>ಕಳೆವುದು ನೀತಿಯ ಆತ್ಮೀಯ ಬಂಧ</p><p>ಮುಗಿವುದು ನಮ್ಮಯ ಪ್ರೀತಿಯ ಸಂಬಂಧ</p><p><br /></p><p>ಸೋಲು ಗೆಲುವಿನ ಮೂಲ</p><p>ಗೆಲುವು ಅಹಂಕಾರದ ಬಾಲ</p><p>ನಾನು ನನ್ನದೆಂಬ ಕಾಲ</p><p>ಆಗುವುದು ನಮ್ಮ ಬಾಳಿಗೆ ಶೂಲ</p><p>ಬದುಕುವ ಹೊತ್ತಲ್ಲಿ ವಿವೇಚನೆಯೇ ದಾಳ</p><p><br /></p><p>ಮಾತು ಮಾರ್ಮಿಕ ಜಾಲ</p><p>ಸೂಕ್ಷ್ಮ ಅರಿವಿನ ಕೋಲ</p><p>ಮೂದಿಸುತ ಜರಿಯಲು ಕೀಳ</p><p>ಕೈಯಾಭರಣ ಕೋಳ</p><p>ಹೊಂದಾಣಿಕೆ ಮಾತು ಜಾಣ್ಮೆಯ ಗಾಳ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-69297650392425924312023-06-17T20:15:00.001+05:302023-06-17T20:15:03.139+05:30ಧೃತಿಯ ಕಿರಣ<p>ಮನದಾ ಮನೆಯಲ್ಲಿ ಧೃತಿಯ ಕಿರಣ</p><p>ಬದುಕಾ ಬಯಲಲ್ಲಿ ಪುಟಿದೆದ್ದಿದೆ ಚರಣ</p><p>ಏನೋ ಒಂದು ಎದುರಾಗಿದೆ</p><p>ಬೆಳಕಾ ಹನಿಸೋ ಬೆಳ್ ಮೂಡಿದಿದೆ</p><p><br /></p><p>ಧೀ ಆರಿದ ಕಾರಣ ಶನಿಯಾಟದ ಹೂರಣ</p><p>ತಲೆಯೇರುತ ಕಿವಿಯಲಿ ಬೆರಳಿಡುವನು ಖುಷಿಯಲಿ</p><p>ಮಂಕಾದರೆ ಮುಗಿಯಿತು ಮೇಲೇರುವ ಸರಣಿ</p><p>ಬೆಳಕಾಗುವ ಭರವಸೆ ತಿರುಗುತಲಿ ಧರಣಿ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-79369309461811808512023-06-17T20:14:00.003+05:302023-06-17T20:14:25.611+05:30ಚಿವ್ ಚಿವ್ ಗುಬ್ಬಿ<p>ಚಿವ್ ಚಿವ್ ಗುಬ್ಬಿ ನೆನಪಾಗಿದೆ</p><p>ಯಾಕೋ ಏನೋ ಮರೆಯಾಗಿದೆ</p><p>ಬೆಳಿಗ್ಗೆ ಎದ್ದು ಹೂ ಕೊಯ್ಯುವಾಗ</p><p>ಹಳೆ ಅನ್ನ ಹೆಕ್ಕಿ ತಿನ್ನುತಲಿತ್ತು</p><p>ಆ ದಿನಗಳ ನೆನಪು ಮಾಸೋಗದೆ</p><p>ಹೊಸದಿನಗಳಿಗಾಗಿ ಮುಡಿಪಾಗಿದೆ</p><p><br /></p><p>ಹುಲ್ಲು ನಾರು ಹೆಣೆದ ಗೂಡು</p><p>ಮಾಡ್ಗುಳಿಯಲ್ಲಿ ಬರಿದಾಗಿದೆ</p><p>ಮನೆಯೊಳಗೆ ಮಲಗಿರುವ ನಮಗೆ</p><p>ತಿಳಿಸುವವರು ಇಲ್ಲಾ ಬೆಳಗಾದ ಘಳಿಗೆ</p><p><br /></p><p>ಬಾಲ್ಯದ ಸಂಗಾತಿ ಬಾಗಿಲೆದುರಿಗೆ ಬಂದು</p><p>ಸ್ವಾಗತಿಸುವ ರೀತಿಯೇ ಮನಮೋಹಕ</p><p>ಬಿಳಿಯ ಗುರಿತಿನ ಗಂಟಲಿನ ಬಾಗ</p><p>ಕುಣಿಕುಣಿದು ಸೇಳೆಯಲು ಕಣ್ನೋಟವೇ ಸಖ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-81414631497806875092023-06-05T14:09:00.006+05:302023-06-05T14:09:37.919+05:30ಮಡಿಲ ನೂಲಿನ ಕೌದಿ<p>ಮಡಿಲಿನ ನೂಲನ್ನು ನೇಯುವ ನೇಕಾರ</p><p>ಅನುಭವಿಸೋ ನೋವನ್ನು ಪೇಳದೆ ಝೇಂಕಾರ</p><p>ಮೂಡಿದ ಬೆಳಕಲ್ಲಿ ನೋವಾರುವುದೇ ನೀತಿ</p><p><br /></p><p>ಕಮಲದ ಕಣ್ಣಿನಲಿ ಕಾಡಿಗೆಯ ಕರಿಗುರುತು</p><p>ಅರಿಯದ ಮನಸಲ್ಲಿ ಮುಸುಕಿನ ಗುದ್ದಾಟ</p><p><br /></p><p>ಸೂಕ್ಷ್ಮತೆಯ ಆರೈಕೆ ಒಲವಾಗುವ ಮುನ್ನ</p><p>ವ್ಯಾಪಾರ ವಹಿವಾಟು ಅತಿಯಾಯಿತು ಭಿನ್ನ</p><p><br /></p><p>ಸಂತೈಸುವ ಮನಸು ಜೊತೆಯಾಗಲು ತಣಿಸು</p><p>ದೀಪವಾರುವ ಹೊತ್ತು ಆಗದಿರಲಿ ಕುತ್ತು</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-85648966302010863252023-06-04T19:05:00.001+05:302023-06-04T19:05:50.682+05:30ಸಖಿಯ ಭಾವ<p>ಬೃಮರ ರೂಪ ತಾಳಿರುವ</p><p>ಭ್ರಮೆಯು ಮನದಲಿ</p><p>ಮಿಂಚ ವೇಗ ಮೀರಿಹುದು</p><p>ಗುಡುಗಿ ಅಡಗಿ ಹೋಗಿಹುದು</p><p><br /></p><p>ಧೃತಿಯ ಹುರುಪು ಇಲ್ಲದೆ</p><p>ಕೃತಿಯು ಜನ್ಮ ತಾಳದು</p><p>ಮಿತಿಯು ಮೀರಿ ಹೋಗದಿರೆ</p><p>ಭ್ರಾಂತಿ ಕುಡಿಯು ಚಂದವು</p><p><br /></p><p>ಶಾಂತಿ ಮಂತ್ರ ಜಪಿಸಲು</p><p>ಕ್ರಾಂತಿ ತಂತ್ರ ಶಪಿಸಲು</p><p>ಸಖಿಯ ಭಾವ ಹೊಂದಲು</p><p>ಸತಿಯ ನೋವ ಹರಣವು</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-81920457370038250502023-06-04T19:02:00.001+05:302023-06-04T19:02:24.628+05:30ಮನದ ಮದ<p>ಮನದ ಮದವೆ ಸೇರು ಸಾವಿನೂರ </p><p>ಭಾವ ಬಂಧವ ಕಡಿದು ಸಾಗು ದೂರ</p><p>ಮನದ ಮನೆಯಲಿ ಜನಿಸು ಸ್ನೇಹಿ ಕುವರ</p><p>ಹಂಚಿ ಹನಿಸುತಲಿರು ನುಡಿದು ಪ್ರೀತಿ ಪ್ರವರ</p><p><br /></p><p>ಜಗದಿ ಜನಿತ ಜೀವಕುಂಟು ಕರ್ಮ ದಾರ</p><p>ಹಿಡಿದು ಕುಣಿಸುನು ಮೇಲಿನ ಸೂತ್ರದಾರ</p><p>ನೀತಿ ನಾಯಕನಿವನು ತಿಳಿಸಿ ನೇರ</p><p>ಎಡವಿದರೆ ಜಡಿಯುವನು ಮೌನಿ ಧೀರ</p><p><br /></p><p>ನಾನು ನನ್ನದು ಎಂಬ ಅಹಂಕಾರ</p><p>ಬಲಿತರದು ಒಡೆಯುವುದು ಪ್ರೀತಿ ಸಂಸಾರ</p><p>ನಾವು ನಮ್ಮವರೆಂಬ ಭಾವ ಸಾರ</p><p>ಅದನರಿತು ಸಾಗುವುದೇ ಜಾಣ್ಮೆ ವೀರ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-43944478247841372082023-06-04T19:01:00.002+05:302023-06-04T19:01:24.693+05:30ಹೆದರದಿರು ಫಲಗಳಿಗೆ<p>ಉಸಿರಿನಲೆ ಹಸಿರೊಡೆವ ಭಾವ ತೀರ</p><p>ಈಜುತಲಿ ದಡಸೇರು ಹೇಳಿ ಪ್ರವರ</p><p>ಊರಾಚೆ ಅಡಗಿರುವ ವಿಷಯ ಘೋರ</p><p>ಬಿಡಿಸುತಲಿ ಮಾತಾಡು ಪ್ರೀತಿ ಕುವರ</p><p><br /></p><p>ಜೀವನದ ಯೋಚನೆಯ ಹೊರಲು ಭಾರ</p><p>ಅನುಭವದಿ ಬಿಡಿಸು ನೀ ಅರಿತು ಸಾರ</p><p>ಕೊಸರಾಡು ಬಾಳಿನ ತಿರುವು ಧೀರ</p><p>ಹೆದರದಿರು ಫಲಗಳಿಗೆ ಸಹಜ ವೀರ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-65464074914111586382023-06-04T18:59:00.003+05:302023-06-04T18:59:34.714+05:30ಪ್ರತಿಗೀತಿ ಇತ್ಯಾದಿ<p> ನೀನು ನಾನಲ್ಲ ನೀನೆ ನಾನಲ್ಲ</p><p>ನೀನೆ ನಾನೆಂಬ ನನ್ನ ನಿನ್ನ ಬಿಂಬ </p><p>ತೋರುವುದು ಜಗಕೆಲ್ಲ ಒಣ ಜಂಭ</p><p><br /></p><p>ಭಾನು ಅಳಿದಾ ಮೇಲೆ ಬೆಳಕು ಕಳೆದಾ ಮೇಲೆ </p><p>ತೋರುವುದು ಇನ್ನೆಲ್ಲಿ ಪ್ರತಿಬಿಂಬ</p><p><br /></p><p>ಮಾತು ಕೊಟ್ಟ ಮೇಲೆ ಮೌನ ಬಿಟ್ಟ ಮೇಲೆ</p><p>ಮಾತು ಮಾತಾಗೇ ಉಳಿಯಲ್ಲ ಒಂದು ಮಾತಾಗೇ ಉಳಿಯಲ್ಲ</p><p><br /></p><p>ಕೊಟ್ಟಾ ಮಾತಾ ನೀನು ಮುರಿದು ಬಿಟ್ಟ ಮೇಲೆ ಅಪರಾಧಿಯಾಗುವೆಯೋ ಜಗಮಲ್ಲ</p><p>ಕುಟುಕು ಮಾತಿನ ಮಾಲೆ ಕಪಟಿ ಮೋಸದ ಜಲ್ಲೆ</p><p>ಜೋಡಿಸದು ಎರಡಂಕಿಯ ಜನರನ್ನ</p><p>ಕಡಿಯುವುದು ಸೂರಾದ ಮಡಿಲನ್ನ</p><p><br /></p><p>ನೀತಿ ತೊರೆದಾ ಮೇಲೆ ಮೌನ ಮುಡಿದಾ ಹಾಗೆ</p><p>ಎಲ್ಲಂತ ಸಿಗುವುದು ಪ್ರತಿಗೀತಿ ಇತ್ಯಾದಿ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-50951140649228021062023-06-04T18:57:00.001+05:302023-06-04T18:57:03.329+05:30ಪುಟವನು ಸೇರು<p>ನೀನೊಬ್ಬ ಅನುಭವಿ ಬಾಳಿನಲಿ ಸೋತಾಗ</p><p>ಕಲಿಕೆಯ ಪರಿವಿಡಿ ಛಲದಲಿ ಪುಟಿದಾಗ</p><p>ದುಡಿಮೆಯ ಹಠಬೇಕು ವಿಜಯವ ಧರಿಸಲು</p><p>ಒಲುಮೆಯ ಹಿತಸಾಕು ಅರಿಯನು ಮಣಿಸಲು</p><p>ಚಟವನು ತಡೆದು ಏಣಿಯ ಏರು</p><p><br /></p><p>ಕೆಡುಕಲಿ ನಿಂತಾಗ ಸೂತಕ ಮನದಲಿ</p><p>ಕಸಿವಿಸಿಯಾದಾಗ ಜಾತಕ ಕೈಯಲಿ</p><p>ಒಳಿತನು ಬಯಸಲು ಒಸಗೆಯು ಬೇಡ</p><p>ಉಸಿರನು ಕಾಯಲು ಬೆಸುಗೆಯು ಬೇಡ</p><p>ಪ್ರೀತಿಯ ಹಂಚುತ ಪುಟವನು ಸೇರು</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-48076940989448490132023-06-04T18:55:00.002+05:302023-06-04T18:55:52.965+05:30ನವಿಲಿನ ಕುಣಿತ ಕೋಗಿಲೆ ಹಾಡು<p>ನೋವಿನ ಸಾವಿನಲಿ ನಲಿವಿನ ಯುಗವುಂಟು</p><p>ನವಿಲಿನ ಕುಣಿತಕ್ಕೆ ಕೋಗಿಲೆ ಹಾಡುಂಟು</p><p>ಎನ್ನುತ ಬದುಕುವುದೇ ಭರವಸೆ ಜೀವನ</p><p><br /></p><p>ಸೋಲು (ಸೋಲೆ) ಗೆಲುವಿನ ಮೂಲ ಸ್ವಾರ್ಥ ಬದುಕಿಗೆ ಶೂಲ</p><p>ಮರೆತವ ನೀನಾಗು ತೊರೆದು ಅಹಮ್ಮಿನ ಮೇಳ</p><p><br /></p><p>ಸ್ಪೂರ್ತಿಗೆ ಪದವುಂಟು ಸ್ನೇಹಕೆ ತಪವುಂಟು</p><p>ಪ್ರೀತಿ ಪ್ರೇಮದಗಳಿಕೆ ಹೊತ್ತಿನ ಬಳುವಳಿಯು</p><p><br /></p><p>ಕಲಿಯುವ ಹಪಹಪಿಗೆ ಮನದಲಿ ಛಲವುಂಟು</p><p>ಹಾರುವ ಕಪಿಗಳಿಗೆ ಉಣ್ಣುವ ಗುರಿಯುಂಟು</p><p>ಜನಿಸಿದ ಮಗುವೆಂದೂ ಹುಲ್ಲುಣ್ಣಲಾರದು</p><p><br /></p><p>ಎಂಬೆಲ್ಲ ಮಾತಲ್ಲಿ ಬಾಳಿನ ಗುಟ್ಟುಂಟು</p><p>ಗುಟ್ಟರಿಯದ ಬದುಕು ವ್ಯರ್ಥಕೆ ಸಮವುಂಟು</p><p>ತಳಿದವನ ಬಾಳಲ್ಲಿ ನಿಲುಗಡೆ ಖಚಿತವು</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-51031335666846751372023-02-28T17:36:00.001+05:302023-02-28T17:36:28.602+05:30ನಲಿವಿನ ಅಲೆ<p>ಬೆಳದಿಂಗಳ ಬಟ್ಟಲಿನಲ್ಲಿ ಬಾವದ ಬೆರಣಿಯ ಬಡಿವೆ</p><p>ಬದುಕಿನ ಬುಟ್ಟಿಯಲ್ಲಿ ಬಳಲಿದ ಬೆವರನು ಬಿಡುವೆ</p><p>ನಮ್ಮೆನೆ ಚಂದಿರ ನಗುತಲಿ ನೋಡುವ ಹರೆಯುತ ಒಳಹೊರಗೆ</p><p><br /></p><p>ಹನಿಯನು ಸುರಿಸುತ ಮಡಿಲನು ತುಂಬುತ</p><p>ನಲಿವಿನ ಅಲೆಯಲಿ ಅಲೆದಾಡಿಸಿದೆ</p><p>ತೊಟ್ಟಿಲಲಾಡುತಲಿ ಮನಸಲಿ ಮೇಯುತಲಿ</p><p>ಮನಸೂರೆಗೊಳ್ಳುವ ಮನಮೋಹಕ</p><p><br /></p><p>ಮರೆವೆನಾಕಥೆಯನು ಬಳಲಿರುವ ವ್ಯಥೆಯನು</p><p>ನಿನ್ನ ತೂಗುವ ಹೊತ್ತಲಿ ಲಾಲಿ ಹಾಡುತಲಿ</p><p>ಕಣ್ಣೆದುರಲಿ ಆಗುವ ಮುಂದೆ ಎದುರಾಗುವ</p><p>ಏರಿಳಿತವೆಲ್ಲವು ಸಮವಾಗಲಿ ಎತ್ತರಕೆ ಏರುತ ಹಸಿರಾಗಲಿ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-38752350657289059742022-05-08T15:33:00.005+05:302022-05-08T15:33:51.582+05:30ಬೇಕೆ ಈ ಅಮ್ಮಂದಿರ ದಿನ?<p> ಅಮ್ಮ ಎಂದೆರೆ ಪ್ರತಿ ಕ್ಷಣದ ದೇವರು</p><p>ಅವಳಿಗ್ಯಾಕೆ ವರ್ಷಕ್ಕೊಂದು ದಿನವ ಮಾಡಿಹರು?</p><p>ಇದ ನೋಡಲು ನಾಚಿಕೆಯಾಗುವುದು</p><p>ವರ್ಷಕ್ಕೊಮ್ಮೆ ಪ್ರಚಾರಕ್ಕಾಗಿ ಬಾವುಕರಾಗುವ ಜನರು</p><p>ಸ್ವಾಸ್ತ ಸಮಾಜದ ಪರಿಕಲ್ಪನೆಯೇ ಮರೀಚಿಕೆಯಾಗಿಹುದು</p><p><br /></p><p>ಹೊತ್ತು ಹೆತ್ತು ಸಲುಹಿದವಳ ಗೂಡಲ್ಲಿಡಲಾಗದೆ</p><p>ಗುಡಿಯಲ್ಲಿಟ್ಟು ವಾರ್ಷಿಕ ಪೂಜೆ ಮಾಡಿದರೊಳಿತೆ?</p><p>ಹೆತ್ತವರ ಹೀನಾಯ ಸ್ಥಿತಿಯನಾವರಣ ವೃದ್ಧಾಶ್ರಮದಲಿ</p><p>ಪ್ರಜ್ಞಾವಂತರ ಮೌಢ್ಯತೆಯನಾವರಣಕ್ಕೊಂದು ದಿನ </p><p>ವಿಶ್ವ ಅಮ್ಮಂದಿರ ದಿನವೆಂಬ ಶೀರ್ಷಿಕೆಯ ಸುದಿನ... ಛೀ...</p><p><br /></p><p>ಗುರಿ ಮುಟ್ಟುವ ತನಕ,</p><p>ವಿಚಾರಿ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-9148442927204264912022-04-14T17:24:00.001+05:302022-04-14T17:24:40.789+05:30ಗೋ ಜೀವನ<p>ಅಂಬಾ ಎಂಬ ಕೂಗ ಕೇಳಿ</p><p>ಅಮ್ಮಾ ಜನಿಸಿಹಳು</p><p>ಜನಿತ ಮಗುವಿನ ಮೊದಲ ಶಬ್ದವೇ</p><p>ಉಂಙೆ ಆಗಿಹುದು</p><p><br /></p><p>ಕಂದಾ ಸಾಗುವ ಮೊದಲ ಚಲನೆಗೆ</p><p>ಅಂಬೆಗಾಲೆನ್ನುವರು</p><p>ಮಗುವಿಗೆ ಕಲಿಸುವ ಮೊದಲ ನೀತಿಯೆ</p><p>ಪುಣ್ಯಕೋಟಿಯಾಗಿಹುದು</p><p><br /></p><p>ಜನಿತ ಕಂದಗೆ ನೀಡುವ ಹಾಲಿಗೆ</p><p>ಗೋವೆ ಬೇಕಿಹುದು</p><p>ಮಗುವಿನ ಪ್ರೀತಿಗೆ ಮೊದಲ ಪ್ರಾಣಿಯೇ</p><p>ಅಂಬಚ್ಚಿಯಾಗಿಹುದು</p><p><br /></p><p>ಮನೆಯ ಸ್ವಚ್ಚತೆ ಮನದ ಶುದ್ಧತೆ</p><p>ಗೋಮಯ ಗೋಮೂತ್ರವಾಗಿಹುದು</p><p>ತೋಟಕೆ ಸಿಗುವ ಫಲವತ್ತತೆಯು</p><p>ಸಾವಯವ ಗೊಬ್ಬರವಾಗಿಹುದು</p><p><br /></p><p>ಬೆಳೆವ ಮಗುವು ಪಡೆಯುವ ಫಲಗಳು</p><p>ಗೋವಿನ ಕೃಪೆಯಾಗಿರುವುದು</p><p>ಮುದಿ ಗೋವನು ಹೊಡೆಯುವ ಮಾನವ</p><p>ಕಟುಕನ ಮನೆ ಕಡೆಗಾಗಿವುದು</p><p><br /></p><p>ಪಡೆಯುವುದೊಂದೆ ಮನುಜನ ಮೂಲ</p><p>ನಿರ್ದಯಿಯಾಗಿರಲು</p><p>ಉಳಿದವರೆಲ್ಲಾ ಹಸುವನು ಸಾಕಬೇಕು</p><p>ತಾನೊಬ್ಬ ಸ್ವಾರ್ಥಿಯಾಗಿರಲು</p><p><br /></p><p>ದುಡ್ಡನು ನೀಡುವೆ ದನಿಯನು ಎತ್ತುವೆ</p><p>ಶಾಲನು ಹೊದೆಯುವ ತೋರಿಕೆಗೆ</p><p>ಮಾತಲೇ ಮಡಿಯನು ಧರಿಸುವ ಜನರು</p><p>ಗೋನಾಶಕೆ ನಾಂದಿ ಹಾಡಿಹರು</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-36023899723225327392022-04-14T17:15:00.006+05:302022-04-14T17:17:20.781+05:30ಶ್ರಮಿಸೇ ಮೇಲಕೇರು<p>ತೆರೆದ ಬಾವ ಭಕುತಿಯಲ್ಲಿ</p><p>ನುಡಿಯೆ ಅದರ ಖ್ಯಾತಿಯ</p><p>ಜನಿಪನಾವ ಧರಣಿಯಲ್ಲಿ</p><p>ಶ್ರಮಿಸೇ ಮೇಲಕೇರುವ</p><p><br /></p><p>ಬಗರಿಯಾಟ ಬದುಕಿನಲ್ಲಿ</p><p>ತಿರುಗಿ ಸೇರಿ ನಿಲ್ಲಲು</p><p>ಗೋಲ ಭೂಮಿಯ ವೃತ್ತದಲ್ಲಿ</p><p>ಬಿಟ್ಟ ಜಾಗ ತಲುಪಲು</p><p><br /></p><p>ಸತ್ತ ಮನಸಿನ ಸುತ್ತಲಲ್ಲಿ</p><p>ಭಾರಿ ಬಯಕೆಯು ಉಳಿವುದೇ?</p><p>ಸೋತ ಕನಸಿನ ವ್ಯಥೆಗಳಲ್ಲಿ</p><p>ಕೊನೆಯಿದೆಂದು ಲೆಕ್ಕವೇ?</p><p><br /></p><p>ನುಡಿವ ಭಕ್ತಿ ಶೋಕಿಗಾಯ್ತು</p><p>ಬಗರಿಯಾಟ ಬದುಕಿಗಾಯ್ತು</p><p>ಸತ್ತ ಮನಸಿಗಿಲ್ಲ ಬಯಕೆಯು</p><p>ಬಂದು ಹೋಗಲು ಲೆಕ್ಕ ಚುಕ್ತವು</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-75211063245848336112021-11-09T14:39:00.006+05:302021-11-09T14:39:37.429+05:30ಕಾಡುವ ಮನಸು<p>ಪದೆ ಪದೆ ನನ್ನ ಕಾಡುವ ಮನಸೆ</p><p>ಏಕೆ ಹೀಗೆ ಸತಾಯಿಸುವೆ?</p><p>ಎತ್ತರ ನೋಡಿ ಹತ್ತುವ ಹಂಬಲ</p><p>ಬೀಳುವ ಯೋಚನೆ ಮರೆಯುವೆಯೇ?</p><p><br /></p><p>ನೋವು ನಲಿವಿನ ಮಜಲಿಗೆ ಕಾರಣ</p><p>ಕೈಗೆಟುಕದ ಹಸಿವಿನ ಧಾರಣ</p><p>ಪ್ರೀತಿ ಹಂಚಿಕೆ ಏಳಿಗೆ ಹೂರಣ</p><p>ದ್ವೇಷ ಅಸೂಯೆ ಬದುಕಿಗೆ ಮಾರಣ</p><p><br /></p><p>ಏಳು ಬೀಳಿನ ಏರಿಳಿತದಲಿ</p><p>ಕಪ್ಪು ಬಿಳಿಪಿನ ಚಲನಚಿತ್ರವು</p><p>ಸೋಲು ಗೆಲುವಿನ ಹೋರಾಟದಲಿ</p><p>ಸಮ ಚಿತ್ತವೆ ನಿದರ್ಶನವಾಗಲಿ</p><p><br /></p><p>ದಾರಿ ಹೋಕರು ಜಗದ ಪುಟದಲಿ</p><p>ಬಾಗಿ ನಿಂತಿರುವ ಬಿಕ್ಷುಕರೆಲ್ಲರು</p><p>ಊರ ನಡುವಿನ ವೇದಿಕೆ ಮೇಲೆ</p><p>ಅನ್ಯರ ನಗಿಸುವ ನಟರುಗೆಳೆಲ್ಲರು</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-90697788830445404152021-10-30T12:58:00.004+05:302021-11-09T13:14:41.407+05:30ಮತ್ತೆ ಬಾ ಪುನೀತನಾಗಿ <p>ದೇವರ ಪಾತ್ರವ ಮಾಡುತನೀತ</p><p>ದೇವರ ಕಡೆಗೆ ಸಾಗಿದನು</p><p>ಹಲವರ ಬಾಳಿನ ದೇವರೇ ಇವನು</p><p>ಕಣ್ಣಿಗೆ ಕಾಣದೆ ಚಲಿಸಿದನು</p><p><br /></p><p>ಹುಟ್ಟಿದ ದಿನವನು ಹಬ್ಬವ ಮಾಡುತ</p><p>ಖುಷಿಯಲಿ ಕುಣಿಯುತ ರಂಜಿಸಿದ</p><p>ಗಾನಕೆ ನೀಡುತ ದನಿಯಲಿ ಹಾಡುತ</p><p>ಕೇಳುವ ಕಿವಿಗಳಿಗ್ ತಂಪೆರೆದ</p><p><br /></p><p>ದೇಹವ ದಣಿಸುತ ಯೋಗವ ಮಾಡುತ</p><p>ವೃದ್ಧರನ್ನೆಲ್ಲಾ ಪಾಲಿಸಿದ</p><p>ಗೋವನು ಸಲಹುತ ಗೋವಿಂದನಾಗುತ</p><p>ದೀನ ಮಕ್ಕಳ ಸಲುಹಿದನು</p><p><br /></p><p>ಕಲಿಕೆಗೆ ಒತ್ತನು ನೀಡುತ ಕಲಿಸುತ</p><p>ಅಕ್ಷರ ದಾಸೋಹಿ ಆಗಿಹನು</p><p>ಕಲಿಯುವ ಮಕ್ಕಳ ಬೆನ್ನನು ತಟ್ಟುತ</p><p>ಹೃದಯವಂತಿಗೆ ತುಂಬಿಹನು</p><p><br /></p><p>ಇಲ್ಲಿ ಸಲ್ಲುವನು ಅಲ್ಲು ಸಲ್ಲುವನೆಂಬ</p><p>ಬಸವನ ಮಾತದು ಸತ್ಯವಾಗಿಹುದು</p><p>ಹೇಳದೆ ಕೇಳದೆ ಪೊರೆಯುವ ದೇವನಂತೆ</p><p>ನುಡಿಯದೆ ಸಲುಹಿದ ಹಲವರನು</p><p><br /></p><p>ನಟನೆಯ ಮೂಲಕ ಗಾನದಿ ಸೆಳೆಯುತ</p><p>ಅಭಿಮಾನಿ ದೇವರ ಗಳಿಸಿದನು</p><p>ಹೊಸಬರ ಏಳಿಗೆ ಬಯಸುತ ರಂಗದಿ</p><p>ಸ್ನೇಹದಿಯೆಲ್ಲರ ಬೆಂಬಲಿಸಿದನು</p><p><br /></p><p>ದೊಡ್ಮನೆ ಹಿರಿಮೆಯ ಸಾರುತ ಧರೆಯಲಿ</p><p>ಬೇಕಾದ ಹೊತ್ತಲೇ ಕಣ್ಮರೆಯಾಗಿಹನು</p><p>ಕೇವಲ ಕಣ್ಣಿಗೆ ಮಾತ್ರವೆ ಕಾಣದೆ </p><p>ದೇವರೇ ತಾನೆಂದು ತಿಳಸಿದನು</p><p><br /></p><p>ಮರಳಿಬಾರದೂರಿಗೆ ಸಾಗಲು ಭೌತಿಕವಾಗಿ</p><p>ಎಲ್ಲರ ಧ್ಯಾನದಿಂದ ಪುನೀತನಾದನು </p><p>ಹಲವರನ್ನೆಲ್ಲಾ ಅನಾಥರ ಮಾಡುತ</p><p>ಚಿರಶಾಂತಿ ಸಿಗುವೆಡೆಗೆ ಕ್ರಮಿಸಿಹನು</p><p><br /></p><p>ಗುರಿ ಮುಟ್ಟುವ ತನಕ,</p><p>ವಿಚಾರಿ</p>Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-45814486434620545562021-10-28T14:34:00.000+05:302021-11-09T13:14:38.115+05:30ಕಂಡ ಸ್ವಪ್ನ<div dir="ltr" style="text-align: left;" trbidi="on">
ಅಂದು ಕಂಡ ಸ್ವಪ್ನದಿ<br />
ಕಣ್ಣೆದುರು ಬಂದ ರೀತಿಲಿ<br />
ಕೈಗೆ ಸಿಗದ ದುಂಬಿ ನೀನೆ<br />
ಹಾರಿ ಹೋದ ಮರೀಚಿಕೆ<br />
<br />
ಭಾವ ಮೋಹ ಅರಳಲು<br />
ಪ್ರೀತಿ ಪ್ರೇಮ ಬದನೆಯು<br />
ನೀತಿ ನಿಯಮ ಮೀರಲು<br />
ಸಲುಗೆ ದಾಟಿ ಹೋಗಲು<br />
ನೀನೆ ನನ್ನ ಬದುಕಲಿ ಕಾಡುವಂತ ದೇವತೆ<br />
ಬಳಿಗೆ ಬಂದು ಕಣ್ಣ ತೆರೆಯೆ ಉಳಿಯಲು</div>
Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-24808079860439416672021-10-28T14:33:00.001+05:302021-11-09T13:14:37.184+05:30ಭಾರತ ಮಾತಾ ಕೀ ಜೈ for Sharan<div dir="ltr" style="text-align: left;" trbidi="on">
ನಾವು ಒಂದೇ<br />
ನಾವು ಎಲ್ಲಾ ಒಂದೇ<br />
ಇಂದು ಮುಂದು ಎಂದು<br />
ಭಾವೈಕ್ಯದಲಿ ಸದಾ ಬಂಧು<br />
ಮೈ ಮುರಿದು ನಡೆ<br />
ಕೈ ಮುಗಿದು ಕೂಗು<br />
ಜಾತಿ ಮತಗಳ ಮರೆ<br />
ದನಿಯೆತ್ತಿ ಘೋಷಿಸು<br />
ನಮ್ಮ ತಾಯಿ ಭಾರತಿ<br />
ವಿಶ್ವಕ್ಕೊಬ್ಬಳೇ ಭಾರತಿ<br />
ವಿಶ್ವ ಗುರುವೇ ಭಾರತಿ<br />
ಹಿಂಬಾಲಿಸು ನಮ್ಮ ಸಂಸ್ಕೃತಿ<br />
ಮುಗಿಲು ಕರಗುವಂತೆ ಕೂಗಿರಿ<br />
ಭಾರತ ಮಾತಾ ಕೀ ಜೈ<br />
<br />
ಯುದ್ಧದ ಕರಾಳ ನೆರಳನು<br />
ಮುಕುಟದಲಿ ಮರೆಯಾಗಿಸಿ<br />
ತನ್ನ ಮಕ್ಕಳ ರಕ್ಷಿಸಿ<br />
ಬಹುಬಗೆಯ ಸಂಸ್ಕಾರಗಳನು<br />
ಸಂಸ್ಕರಿಸಿ ಮೆರೆಯುವ ಸಾಂಗತ್ಯವು<br />
ವಿವಿಧ ಮತಗಳಿಂದಾಚೆ ಕರೆದು<br />
ತನ್ನ ಧ್ಯಾನದ ಅರಿವು ಮೂಡಿಸಲಿ<br />
ಕಂಠಾ ಘೋಷವಾಗಿ ಕೂಗಿರಿ<br />
ಭಾರತ ಮಾತಾ ಕೀ ಜೈ<br />
ಬೋಲೊ ಭಾರತ ಮಾತಾ ಕೀ ಜೈ<br />
<br />
ತಲೆಯ ಸುತ್ತಲು<br />
ದುರುಳರ ಆಟವು<br />
ಹೊಟ್ಟೆಯೊಳಗಡೆ<br />
ಮತಾಂಧರ ಮಾಟವು<br />
ಬೆನ್ನ ತಿವಿಯುವ ಮಾರರು<br />
ಕಾಲ ಎಳೆಯುವ ಒಲಸಿಗರು<br />
ಅದೆಷ್ಟೇ ಜನರು ದಾಳಿಗೈದರು<br />
ಅವರೆಲ್ಲರ ಪೊರೆದು ಸಲಹಲು<br />
ಪ್ರೀತಿಯಿಂದ ಪ್ರಾರ್ಥಿಸಿ ಹಗಲಿರುಳಲೂ<br />
ಭಾರತ ಮಾತಾ ಕೀ ಜೈ<br />
ಹೇಳಿ ಭಾರತ ಮಾತಾ ಕೀ ಜೈ<br />
<br />
ಜಯದ ಮೆಟ್ಟಿಲು<br />
ದಾಳಿ ಕೋರರ ಒಡಲು<br />
ಸೆಳೆವ ಸಂಸ್ಕೃತಿ<br />
ಹಿಂಬಾಲಕರೆ ಮಡಿಲು<br />
ಜಗವೇ ಒಪ್ಪುವ ಯೋಗ<br />
ನೀನೇ ಅಪ್ಪುವ ಭೋಗ<br />
ಕಡಲ ಕುಮಾರಿಗೆ ಹಿಮದ ಶಿರ<br />
ತುಂಡಾದ ಒಡಲು ಎಡಬಲದಲಿ<br />
ಪಿತೂರಿ ಗಂಚಾಲಿಗಳ ಬಾಯಲ್ಲೂ ಸ್ಪುಟಿಸಲಿ<br />
ಭಾರತ ಮಾತಾ ಕೀ ಜೈ<br />
ಹೇಳಿ ಭಾರತ ಮಾತಾ ಕೀ ಜೈ</div>
Vinayak Bhagwathttp://www.blogger.com/profile/03998939383429894093noreply@blogger.com0tag:blogger.com,1999:blog-8940530379346243781.post-85861485062869391872021-10-28T14:31:00.000+05:302021-11-09T13:14:40.942+05:30ಮೌನದರಮನೆಯ ರಾಣಿ<div dir="ltr" style="text-align: left;" trbidi="on">
ಕಣ್ಣಲ್ಲಿ ಒಂದು<br />
ಪ್ರತಿಬಿಂಬ ಮೂಡಿಹುದು<br />
ನನ್ನೆದುರು ಬಂದಂತೆ<br />
ಪ್ರತಿ ಕ್ಷಣವೂ ಸಹ....<br />
<br />
ಮನಸಲ್ಲಿ ಒಂದು<br />
ಪ್ರತಿಮೆಯನು ಕೆತ್ತಿಹೆನು<br />
ಕಲ್ಪನೆಗೆ ಕಂಡಂತೆ<br />
ಪ್ರತಿ ಕಣವೂ ಸಹ....<br />
<br />
ಬಾಕಿಯೇನು ಉಳಿದಿಲ್ಲ<br />
ನಲ್ಲನೆಂದು ಕರೆದಿಲ್ಲ<br />
ನಾಚಿಕೆಯು ಮನೆ ಮಾಡಿ<br />
ಆಗಿಹೆನು ಮೌನದರಮನೆಯ ರಾಣಿ<br />
ಬಂದು ನೀ ಬಿಡಿಸುವೆಯಾ ಕನ್ಯಾ ಸೆರೆ.....<br />
<br />
ಶೋಕಿಯೇನು ಕಲಿತಿಲ್ಲ<br />
ಲಗ್ನವೆಂದೋ ಗೊತ್ತಿಲ್ಲ<br />
ಇನಿಯನಿಗೊಂದು ಗುಡಿ ಕಟ್ಟಿ<br />
ಆಗುವೆನು ನಾನೆಂದು ಆರದ ದೀಪ<br />
ಬೆಂದು ನಾ ಬೆಳಗುವೆನು ನಿನ್ನಾ ಮನೆ.....</div>
Vinayak Bhagwathttp://www.blogger.com/profile/03998939383429894093noreply@blogger.com0